ಸುದ್ದಿ
-
ಬೆಂಗಳೂರಿನಲ್ಲಿ ಕೊಂಚ ಏರಿಕೆ ಕಂಡ ಪೆಟ್ರೋಲ್- ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ..!
Petrol and Diesel Price: ದೇಶದಲ್ಲಿಪೆಟ್ರೋಲ್ಮತ್ತುಡೀಸೆಲ್ ಬೆಲೆ (Petrol and Diesel Price) ನಿಯಂತ್ರಣಕ್ಕೆಬರುವಯಾವುದೇಲಕ್ಷಣಕಾಣಿಸುತ್ತಿಲ್ಲ. ಶುಕ್ರವಾರ(Friday)ವಾದಇಂದೂಸಹತೈಲಬೆಲೆಯಲ್ಲಿಏರಿಕೆಕಂಡುಬಂದಿದ್ದು, ಬಡವರಕೈಗೆಎಟುಕದಂತಾಗಿದೆ. ಈಗಾಗಲೇಎಲ್ಪಿಜಿಬೆಲೆ (LPG) ಏರಿಕೆಯಿಂದಕಂಗಾಲಾಗಿರುವಜನದಿನನಿತ್ಯಏರುತ್ತಿರುವಪೆಟ್ರೋಲ್-ಡೀಸೆಲ್ಬೆಲೆಯಿಂದಾಗಿಮತ್ತಷ್ಟುಸಂಕಷ್ಟಕ್ಕೆಒಳಗಾಗುತ್ತಿದ್ದಾರೆ. ಇಂದುಬೆಂಗಳೂರಿ(Bengaluru)ನಲ್ಲಿಪೆಟ್ರೋಲ್ಮತ್ತುಡೀಸೆಲ್ಬೆಲೆಏರಿಕೆಯಾಗಿದೆ. ಉಳಿದಹಲವುಜಿಲ್ಲೆಗಳಲ್ಲಿಸಾಕಷ್ಟುಏರಿಳಿತಕಂಡಿದೆ. ಪ್ರಸ್ತುತರಾಜಧಾನಿಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ಪೆಟ್ರೋಲ್ ಅನ್ನು 112.43 ರೂಗೆಮಾರಾಟಮಾಡುತ್ತಿದ್ದರೆ, ಡೀಸೆಲ್ ಅನ್ನು 103. 35ರೂ. ಗೆಮಾರಾಟಮಾಡಲಾಗುತ್ತಿದೆ. ರಾಜ್ಯದವಿವಿಧಜಿಲ್ಲೆಗಳಲ್ಲಿನಪೆಟ್ರೋಲ್-ಡೀಸೆಲ್ಬೆಲೆಕುರಿತವಿವರಇಲ್ಲಿದೆ.ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರವಿವರ; ಬಾಗಲಕೋಟೆ – 112.95 ರೂ. (64 ಪೈಸೆ ಏರಿಕೆ )ಬೆಂಗಳೂರು – 112.43 ರೂ. (40…
Read More » -
ಮಧುಮೇಹಕ್ಕೆ ರಾಮಬಾಣ ಈ ನುಗ್ಗೆಕಾಯಿ ಟೀ- ಇದನ್ನು ಮಾಡೋದು ಹೀಗೆ..!
Benefits Of Drumstick Tea: ನುಗ್ಗೆಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದೆ. ಅವು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ನುಗ್ಗೆಕಾಯಿ ಟೀ ಕೂಡ. ಇದೇನಿದು ನುಗ್ಗೆಕಾಯಿ ಟೀ…
Read More » -
ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನೀತ್ ಕಳೆದ ಅದ್ಭುತ ಕ್ಷಣ ಈಗ ನೆನಪು ಮಾತ್ರ..!
ಕಾರವಾರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಶುಕ್ರವಾರ ನಿಧನರಾಗಿದ್ದಾರೆ. ಅವರ ಸಾವನ್ನು ಯಾರೂ ಊಹೆ ಕೂಡ ಮಾಡಿರಲಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಪುನೀತ್ ಅಗಲಿದ್ದಾರೆ.…
Read More » -
ಸೋನ್ ಪಾಪ್ಡಿ, ಲಡ್ಡೂ, ಕಾಜು ಕಟ್ಲಿ ಬದಲಿಗೆ ಮಿಠಾಯಿ ಕೇಕ್, ವೇಗನ್ ಸಿಹಿತಿಂಡಿಗಳೊಟ್ಟಿಗೆ ಈ ಬಾರಿಯ ದೀಪಾವಳಿ ಆಚರಿಸಿ..!
ದೀಪಾವಳಿ(Deepavali)) ಹಬ್ಬವೆಂದರೆ ದೀಪಗಳು, ಸಿಹಿ ತಿಂಡಿಗಳು, ಉಡುಗೆ ತೊಡುಗೆಗಳು. ಒಟ್ಟಿನಲ್ಲಿ ದೀಪಾವಳಿ ಎಂದರೆ ಸಂಭ್ರಮ. ಸಾಮಾನ್ಯವಾಗಿ ಲಕ್ಮೀಪೂಜೆ, ಅಂಗಡಿಗಳ ಪೂಜೆಗಳಲ್ಲಿ ಸೋನ್ ಪಾಪ್ಡಿ, ಮೋತಿಚೂರ್ ಲಡ್ಡೂ ಮತ್ತು…
Read More » -
ಸ್ಯಾಂಡಲ್ವುಡ್ನಲ್ಲಿ `ಶೋ’ ಮುಗಿಸಿದ ‘ದಿ ರಾಜ್’: ದೊಡ್ಮನೆ ಮಗನ ದೊಡ್ಡತನಕ್ಕೆ ಸಮಾನರು ಇಲ್ಲ..!
ನಿನ್ನೆ ಕನ್ನಡ ಚಿತ್ರಂರಗ(Sandalwood) ಮಾತ್ರವಲ್ಲದೇ, ಇಡೀ ಭಾರತ ಚಿತ್ರರಂಗ(Indian Cinema Industry)ಕ್ಕೆ ಕರಾಳ ದಿನ. ಯಾರೂ ಊಹಿಸಲಾಗದ ಘಟನೆಯೊಂದು ಬರಸಿಡಿಲಿನಂತೆ ಬಡಿದು, ಕೋಟ್ಯಾಂತರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗುವಂತೆ…
Read More » -
ಸಿಂದಗಿ, ಹಾನಗಲ್ ಉಪಚುನಾವಣೆ; ಎರಡೂ ಕ್ಷೇತ್ರಗಳಲ್ಲಿ ಮತದಾನ ಆರಂಭ: ಎರಡೂ ಕ್ಷೇತ್ರಗಳಲ್ಲಿ ಮತಗಾರರ ಸಂಖ್ಯೆ ಎಷ್ಟು?
ವಿಜಯಪುರ/ಹಾವೇರಿ: ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ (Sindagi) ಮತ್ತು ಹಾನಗಲ್ (Hangal)ವಿಧಾನಸಭಾ ಕ್ಷೇತ್ರಗಳಿಗೆ (By Election) ಇಂದು ಚುನಾವಣೆ ನಡೆಯುತ್ತಿದೆ. ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸುತ್ತಿದ್ದು,…
Read More » -
ಇವತ್ತು ನಾಳೆಯೊಳಗೆ ಇಬ್ಬರ ಬದುಕಿನಲ್ಲಿ ಅಪ್ಪು ಇಂದ ಬೆಳಕು ಬರಲಿದೆ, ಥೇಟ್ ಅವರ ತಂದೆಯಂತೆಯೇ…!
RIP Puneeth Rajkumar: ಕನ್ನಡಿಗರ ಪಾಲಿನ ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎನ್ನುವುದನ್ನು ಇನ್ನೂ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗ್ತಿಲ್ಲ. ಉಸಿರು ಚೆಲ್ಲಿದ ಮೇಲೂ…
Read More » -
ಅಪ್ಪು ಫೋಟೋಗೆ ಪೂಜೆ ಸಲ್ಲಿಸಿ ನೇಣಿಗೆ ಶರಣಾದ ಅಭಿಮಾನಿ: ಉಡುಪಿಯಲ್ಲಿ ಕೈ ಜಜ್ಜಿಕೊಂಡ ವ್ಯಕ್ತಿ..!
ಬೆಳಗಾವಿ/ರಾಯಚೂರು: ಪುನೀತ್ ರಾಜ್ ಕುಮಾರ್ (Power Star Puneeth Rajkumar) ನಿಧನ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ರಾಜ್ಯದಲ್ಲಿ ಪುನೀತ್ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ವರದಿ…
Read More » -
ಅಪ್ಪನಂತೆಯೇ ನೇತ್ರದಾನ ಮಾಡಿದ ಅಪ್ಪು: ಇಲ್ಲಿವೆ Puneeth Rajkumarರ ಅಪರೂಪದ ಚಿತ್ರಗಳು..!
ಸ್ಯಾಂಡಲ್ವುಡ್ ಯುವರತ್ನ ಪುನೀತ್ ರಾಜ್ಕುಮಾರ್ (Puneeth Rajkumar Death) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೌದು, ರಾಜ್ಕುಮಾರ್ ಅವರಂತೆಯೇ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು (Eye Donation)…
Read More » -
Channapatna ಬೊಂಬೆಗಳು ಸಾಗರೋತ್ತರ ಮಾರುಕಟ್ಟೆಗೆ ವಿಸ್ತರಣೆಗೆ ಸಹಾಯಹಸ್ತ: ಅಕ್ಟೋಬರ್ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ..!
ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ (singapore) ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara)ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ. ಖಲಾರ ಭಾರತದ ಬೃಹತ್ ಸಾಗರೋತ್ತರ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವೇದಿಕೆಯಾಗಿದ್ದು, ಭಾರತೀಯ ಕುಶಲಕರ್ಮಿ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪುರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ. ಖಲಾರ ಸಹಭಾಗಿತ್ವದಲ್ಲಿ ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಭಾರತೀಯ ಕರಕುಶಲವಸ್ತುಗಳು ಮತ್ತು ಉಡುಗೊರೆಗಳ ಮೇಳದಲ್ಲಿ ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಅಡುಗೆಕೊಣೆ ಮತ್ತು ಊಟದಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ 75,000 ಕ್ಕೂ ಮೀರಿದ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ತತ್ಪರಿಣಾಮ ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್ ಟವಲ್ ಗಳು ಲಾಸ್ ಏಂಜಲೀಸ್ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲನಿಂದ ತಯಾರಿಸಿದ ಊಟದಮೇಜು ಅಲಂಕಾರಿಕ ಚೌಕಗಳು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ, ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ, ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ, ಸಹರನ್ ಪುರದ ಕೈಕೆತ್ತನೆ ಮರದ ಅಲಂಕಾರಿಕ ಕೃತಿಗಳು ಮಾರಿಷಸ್ ಮಾರುಕಟ್ಟೆಯಲ್ಲಿ, ಒಡಿಸಾದ ಕೈಯಲ್ಲಿ ರಚಿಸಿದ ಸುಂದರಕಲಾಕೃತಿಯ ಪಾನೀಯ ಪಾತ್ರೆಗಳು ಲಂಡನ್ ಮಳಿಗೆಗಳಲ್ಲಿ, ಆಗ್ರದಲ್ಲಿ ತಯಾರಿಸಿದ ಮೆದುಕಲ್ಲಿನ ದೀಪಗಳು ಯುನೈಟೆಂಡ್ ಕಿಂಗ್ಡಮ್ ಮಳಿಗೆಗಳಲ್ಲಿ ಲಭ್ಯವಿವೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ.
Read More »