ಸುದ್ದಿ
-
ಇಂದು ಏರಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ ರೇಟು..?
Gold Price in Bengaluru: ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟಿದೆ? : ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ…
Read More » -
ತಾರಸಿ ಮೇಲೊಂದು ಸುಂದರ ತಾವರೆ ತೋಟ ನಿರ್ಮಿಸಿದ ಮಂಗಳೂರಿನ ಸಹಾಯಕ ಪ್ರಾಧ್ಯಾಪಕಿ..!
ಮಂಗಳೂರು: ಹೆಸರು ಸ್ನೇಹಾ ಭಟ್. ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಇವರು ಬಿಡುವಿನ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿಯು…
Read More » -
TVಯಲ್ಲಿ ಮಹಿಳೆಯರು ಪಿಜ್ಜಾ ತಿನ್ನೋದನ್ನ ತೋರಿಸುವಂತಿಲ್ಲ.. ಈ ದೇಶದಲ್ಲೊಂದು ವಿಚಿತ್ರ ಕಾನೂನು!
ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿ ಹಾಗೂ ನಿಯಮವನ್ನು ಹೊಂದಿರುತ್ತದೆ ಮತ್ತು ಅದನ್ನು ಪಾಲಿಸಿಕೊಂಡು ಬಂದಿರುತ್ತದೆ. ಅದರಂತೆ ಬೇರೆ ಬೇರೆ ದೇಶಗಳ ಚಲನಚಿತ್ರೋದ್ಯಮಗಳು ಕೆಲವೊಂದು ನೀತಿ ನಿಯಮವನ್ನು…
Read More » -
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಸಾಧ್ಯತೆ..!
ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇನಿನ್ನೆಸಹಭಾರೀಮಳೆಯಾಗಿದ್ದು, ಮುಂದಿನಕೆಲದಿನಗಳಕಾಲಮಳೆಮುಂದುವರೆಯುವಸಾಧ್ಯತೆಇದೆಎಂದುಹೇಳಲಾಗುತ್ತಿದೆ. ನಿನ್ನೆಸುರಿದಭಾರೀಮಳೆಯಿಂದಾಗಿಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ (Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆಕಾರಣವಾಗಿದೆ. ಪ್ರತಿದಿನಒಂದೆಲ್ಲಒಂದುಏರಿಯಾದಲ್ಲಿಪವರ್ಕಟ್ಸಮಸ್ಯೆಯಾಗುತ್ತಿದೆ. ಇಂದೂಕೂಡಕೆಲಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂದುಬೆಸ್ಕಾಂಮಾಹಿತಿನೀಡಿದೆ.…
Read More » -
ಥೈರಾಯ್ಡ್ನ ಈ 6 ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!
ಅತಿಯಾದ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಮುಂತಾದ ಸಮಸ್ಯೆಗಳು ತಲೆದೋರುತ್ತಿವೆಯೇ? ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವು ಹೆಚ್ಚುತ್ತಿದೆಯೇ..? ಇವು ಥೈರಾಯ್ಡ್ನ ಸಾಮಾನ್ಯ ಲಕ್ಷಣಗಳು.…
Read More » -
ಎರಡನೇ ದಿನ ದೇವಿ ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಹಾಗೂ ಪೂಜಾ ವಿಧಿ-ವಿಧಾನದ ಸಂಪೂರ್ಣ ಇಲ್ಲಿದೆ..!
ನವರಾತ್ರಿ ಹಬ್ಬ(Navaratri)ಆರಂಭವಾಗಿದೆ. ಪ್ರತಿ ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.ಇಂದು ನವರಾತ್ರಿಯ ಎರಡನೇ ದಿನ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಿದರೆ, ನವರಾತ್ರಿಯ ಎರಡನೇ ದಿನ…
Read More » -
ನಿನ್ನ ಸನಿಹಕೆ… ನಿಮ್ಮ ಸನಿಹಕೆ: ಲಿವಿನ್ ಸಂಬಂಧದಲ್ಲಿರುವ ಜೋಡಿಯೊಂದರ ಕಥೆ-ವ್ಯಥೆ..!
Ninna Sanihake Review:ಲಿವಿನ್ ರಿಲೇಷನ್ಶಿಪ್ ಬಹುತೇಕ ಕನ್ನಡಿಗರಿಗೆ ಹೊಸದು ಅನ್ನಿಸಬಹುದು.ಆದರೆ ಹೊರ ಜಿಲ್ಲೆಗಳಿಂದ ಅಥವಾ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮಂದಿಗೆ ಹಳೆಯದೇನಲ್ಲ. ಹೀಗೆ ಲಿವಿನ್…
Read More » -
ಧೂಳೆಬ್ಬಿಸುತ್ತಿದೆ Kichcha Sudeep ಅಭಿನಯದ Kotigobba3 ಚಿತ್ರದ Trailer..!
ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ದೊಡ್ಡ ಸ್ಟಾರ್ಗಳು ಹಾಗೂ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕ ಪ್ರಕಟಿಸಿವೆ.…
Read More » -
ಏರುತ್ತಲೇ ಇದೆ ಪೆಟ್ರೋಲ್ -ಡೀಸೆಲ್ ಬೆಲೆ, ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ..!
ಬೆಂಗಳೂರು (ಅಕ್ಟೋಬರ್ 08); ದೇಶದಲ್ಲಿಪೆಟ್ರೋಲ್-ಡೀಸೆಲ್ಬೆಲೆ (Petrol – Diesel Price) ಏರಿಕೆನಾಗಾಲೋಟಸದ್ಯಕ್ಕೆನಿಲ್ಲುವಯಾವುದೇಲಕ್ಷಣಕಾಣಿಸುತ್ತಿಲ್ಲ. ಇಂದುಬೆಂಗಳೂರಿನಲ್ಲಿ (Banglore) ಪೆಟ್ರೋಲ್ಬೆಲೆ 52 ಪೈಸೆ ಏರಿಯಾಗಿದ್ದು, ಪೈಸೆಏರಿಸಿ 1 ಲೀಟರ್ಪೆಟ್ರೋಲ್ಅನ್ನು 107.14 ರೂ.ಗೆಮಾರಾಟಮಾಡಲಾಗಿದ್ದರೆ, ಚಿತ್ರದುರ್ಗದಲ್ಲಿ (Chitradurga) 1 ಲೀಟರ್ ಪೆಟ್ರೋಲ್ಗೆ 42 ಪೈಸೆಏರಿಸಲಾಗಿದ್ದು, ಪೆಟ್ರೋಲ್ಬೆಲೆಶೀಘ್ರದಲ್ಲೆ 110 ರೂದಾಟುವಎಲ್ಲಾಲಕ್ಷಣಗಳುಗೋಚರಿಸುತ್ತಿದ್ದು,ಡೀಸೆಲ್ ಬೆಲೆಯನ್ನೂಏರಿಸಲಾಗಿದ್ದು, ಪ್ರಸ್ತುತರಾಜ್ಯದಎಲ್ಲಾಜಿಲ್ಲೆಗಳಲ್ಲೂಸಹಇಂದುಪೆಟ್ರೋಲ್-ಡೀಸೆಲ್ಬೆಲೆಯಲ್ಲಿಗಣನೀಯಏರಿಕೆಕಂಡುಬಂದಿದ್ದು, ಆಕುರಿತವಿವರಇಲ್ಲಿದೆ. ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರವಿವರ; ಬಾಗಲಕೋಟೆ – 107.66ರೂ. (85 ಪೈಸೆ ಏರಿಕೆ)ಬೆಂಗಳೂರು – 107.14 ರೂ.…
Read More » -
ಅಕ್ಟೋಬರ್ 10ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ-ಇಂದಿನ ಹವಾಮಾನ ವರದಿ ಹೀಗಿದೆ..!
Karnataka Rains Today ಬೆಂಗಳೂರು(ಅ.08): ರಾಜ್ಯದಲ್ಲಿ ಮಳೆಯ(Heavy Rainfall) ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಕ್ಟೋಬರ್ 6 ಕ್ಕೆ ಮುಂಗಾರು(Monsoon) ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇನ್ನೂ…
Read More »