ಇತ್ತೀಚಿನ ಸುದ್ದಿಸುದ್ದಿ

ಮಹಾ ಕುಂಭ ಮೇಳದಲ್ಲಿ ಮತ್ತೊಂದು ಅವಘಡ! 6 ಭಕ್ತರಿಗೆ ತೀವ್ರ ಗಾಯ!

ಪ್ರಯಾಗ್‌ರಾಜ್‌ನ ಜಾತ್ರೆಯ ಮೈದಾನದ ಸೆಕ್ಟರ್ 21 ರಲ್ಲಿ ಬಿಸಿ ಗಾಳಿಯ ಬಲೂನ್ ಸ್ಫೋಟಗೊಂಡು ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಿಖಿಲ್ (16), ಪ್ರದೀಪ್ (27), ಮಾಯಾಂಕ್ (50), ಲಲಿತ್ (32), ಅಮನ್ (13) ಮತ್ತು 20 ವರ್ಷದ ಅಪರಿಚಿತ ಯುವಕ ಎಂದು ಗುರುತಿಸಲಾಗಿದೆ.

ಬೆಂಕಿ ಅವಘಡ (Fire Accident), ಕಾಲ್ತುಳಿತದ ನಂತರ (Stampede), ಈ ಬಾರಿ ಮಹಾಕುಂಭದಲ್ಲಿ ಬಲೂನ್ (Ballon) ಅಪಘಾತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಪ್ರಯಾಗ್‌ರಾಜ್‌ನ ಜಾತ್ರೆಯ ಮೈದಾನದ ಸೆಕ್ಟರ್ 21 ರಲ್ಲಿ ಬಿಸಿ ಗಾಳಿಯ ಬಲೂನ್ ಸ್ಫೋಟಗೊಂಡು ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಿಖಿಲ್ (16), ಪ್ರದೀಪ್ (27), ಮಾಯಾಂಕ್ (50), ಲಲಿತ್ (32), ಅಮನ್ (13) ಮತ್ತು 20 ವರ್ಷದ ಅಪರಿಚಿತ ಯುವಕ ಎಂದು ಗುರುತಿಸಲಾಗಿದೆ. ಅವರನ್ನು ಮೊದಲು ಸೆಕ್ಟರ್ 20 ರಲ್ಲಿರುವ ಸಬ್-ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರಿಗೆ ಎನ್‌ಆರ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button